GKHistorySpardha Times

10ನೇ ತರಗತಿ ಸಮಾಜ ವಿಜ್ಞಾನ ಪ್ರಶ್ನೋತ್ತರಗಳು – ಭಾಗ 1

Share With Friends

# ಭಾರತಕ್ಕರ ಯೂರೋಪಿಯನ್ನರ ಅಗಮನ :
1. ಪ್ರಾಚೀನ ಕಾಲದಲ್ಲಿ ಪೂರ್ವದೇಶಗಳೊಡನೆ ವ್ಯಾಪಾರದಲ್ಲಿ ಏಕಸ್ವಾಮ್ಯವನ್ನು ಹೊಂದಿದ್ದು ಪಶ್ಚಿಮ ಯೂರೋಪಿನ ದೇಶ – ಇಟಲಿ
2. ವ್ಯಾಪಾರ ಉದ್ಧೇಶದಿಂದ ಸಮುದ್ರ ಮಾರ್ಗದ ಮೂಲಕ ಭಾರತಕ್ಕೆ ಬಂದ ಮೊದಲ ಯೂರೋಪಿನ ನಾವಿಕ – ವಾಸ್ಕೊಡಗಾಮ
3. ಅರೇಬಿಯನ್ ಸಮುದ್ರದ ಮೇಲೆ ಪೊರ್ಚುಗೀಸರು ಎಲ್ಲಿಯವರೆಗೆ ಏಕಸ್ವಾಮ್ಯತೆಯನ್ನು ಹೊಂದಿದ್ದರು- 17ನೇ ಶತಮಾನದವರೆಗೆ
4. ಕಲ್ಕತ್ತಾ ಸಮೀಪದ ಹಲವು ಹಳ್ಳಿಗಳನ್ನು ಬ್ರಿಟಿಷರಿಗೆ ದತ್ತಿಯಾಗಿ ನೀಡಿದ ಮೊಘಲ್ ಚಕ್ರವರ್ತಿ – ಫರೂಕ್ ಸಿಯಾರ್.
5. ಬ್ರಿಟಿಷ ಮತ್ತು ಫೆಂಚರ ನಡುವಿನ ಸೆಣಸಾಟದಲ್ಲಿ ಕಾರ್ನಾಟಿಕ್ ಪ್ರದೇಶದಲ್ಲಿ ಯಾರನ್ನು ದಾಳವಾಗಿ ಬಳಸಿಕೊಂಡರು- ನವಾಬ ಅನ್ವರುದ್ದೀನ್‍ನನ್ನು

6. ಕಾರ್ನಾಟಿಕ್ ಯುದ್ಧಗಳಲ್ಲಿ ಬ್ರಿಟಿಷರ ನೇತೃತ್ವವನ್ನು ವಹಿಸಿಕೊಂಡವರು – ರಾಬರ್ಟ ಕ್ಲೈವ್
7. ಕರ್ನಾಟಿಕ್ ಯುದ್ಧಗಳಲ್ಲಿ ಬ್ರಿಟಿಷರು ಬೆಂಬಲ – ಅನ್ವರುದ್ದೀನ್‍ನಿಗೆ
8. ಕಾರ್ನಾಟಿಕ್ ಯುದ್ಧಗಳಲ್ಲಿ ಫೆಂಚರು ಬೆಂಬಲ ನೀಡಿದ್ದು – ಚಂದಾಸಾಹೇಬ
9. 2ನೇ ಕಾರ್ನಾಟಿಕ್ ಯುದ್ಧದಲ್ಲಿ ಫೆಂಚರ ನೇತೃತ್ವವನ್ನು ವಹಿಸಿಕೊಡವರು – ಡೂಪ್ಲೆ
10. ವಾಂಡಿವಾಷ್ ಯುದ್ಧದಲ್ಲಿ ಫೆಂಚರನ್ನು ಸೋಲಿಸಿದ ಬ್ರಿಟಿಷ ಸೇನಾನಾಯಕ – ಸರ್ ಐರ್ ಕೂಟ

11. ಪ್ಲಾಸಿಕದನ ನಡೆದದ್ದು – ಕ್ರಿ.ಶ 1757
12. ಪ್ಲಾಸಿ ಕದನದಲ್ಲಿ ಬ್ರಿಟಿಷರೊಂದಿಗೆ ಕಾದಾಡಿದ ಬಂಗಾಳದ ನವಾಬ – ಸಿರಾಜುದ್ದೌಲ
13. ಪ್ಲಾಸಿ ಕದನದ ನಂತರ ಬಂಗಾಳದ ನವಾಬರಾದವರು -ಮೀರ್ ಜಾಫರ್

ಬೆಳಕಿಗೆ ಸಂಬಂಧಿಸಿದ ಪ್ರಮುಖ ಅಂಶಗಳು (ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗಾಗಿ)

Leave a Reply

Your email address will not be published. Required fields are marked *

error: Content Copyright protected !!